ಹಿಜಾಬ್ ವಿವಾದ : ನಾಳೆ ಕರ್ನಾಟಕ ಬಂದ್ !

ಹಿಜಾಬ್ ವಿವಾದ : ನಾಳೆ ಕರ್ನಾಟಕ ಬಂದ್ !

ಬೆಂಗಳೂರು : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾ.15 ರಂದು ಕರ್ನಾಟಕ ಹೈಕೋರ್ಟ್ ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರದಂತೆ ಆದೇಶ ಹೊರಡಿಸಿದೆ. ಸದ್ಯ ಈ ಆದೇಶದಿಂದ ಅಸಮಾಧಾನ ವ್ಯಕ್ತಪಡಿಸಿರುವ ಅಮೀರ್ ಎ ಷರಿಯತ್, ಮುಸ್ಲಿಂ ಸಂಘಟನೆ ಜೊತೆಗೆ ಇನ್ನು ಕೆಲವು ಮುಸ್ಲಿಂ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ.