ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ : ಯಾರಿಗೆ ಯಾವ ಜಿಲ್ಲೆ ಜವಾಬ್ದಾರಿ

ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ : ಯಾರಿಗೆ ಯಾವ ಜಿಲ್ಲೆ ಜವಾಬ್ದಾರಿ

ಬೆಂಗಳೂರು: ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೋವಿಡ್ ಉಸ್ತುವಾರಿ ಸಚಿವರನ್ನಾಗಿ ಮಾಡಿ ಆದೇಶ ಹೊರಡಿಸಲಾಗಿದೆ. ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ, ಪಟ್ಟಿ ಬಿಡುಗಡೆ ಮಾಡಿದ್ದಾರೆ. *ಬೆಂಗಳೂರು ನಗರ- ಸಿಎಂ ಬೊಮ್ಮಾಯಿ *ಬೆಳಗಾವಿ- ಗೋವಿಂದ ಕಾರಜೋಳ *ಚಿಕ್ಕಮಗಳೂರು-ಈಶ್ವರಪ್ಪ *ಬಳ್ಳಾರಿ- ಶ್ರೀರಾಮುಲು *ಚಾಮರಾಜನಗರ-ವಿ.ಸೋಮಣ್ಣ *ಉಡುಪಿ-ಅಂಗಾರ *ವಿಜಯಪುರ-ಉಮೇಶ್ ಕತ್ತಿ *ತುಮಕೂರು- ಆರಗ ಜ್ಞಾನೇಂದ್ರ *ರಾಮನಗರ-ಅಶ್ವತ್ಥ್ ನಾರಾಯಣ್ *ಕೊಪ್ಪಳ-ಆನಂದ್ ಸಿಂಗ್ *ಬಾಗಲಕೋಟೆ-ಸಿಸಿ ಪಾಟೀಲ್ *ಉತ್ತರ ಕನ್ನಡ- ಕೋಟ ಶ್ರೀನಿವಾಸ್ *ಯಾದಗಿರಿ-ಪ್ರಭು ಚೌಹಾಣ್ *ಕಲಬುರಗಿ-ಮುರುಗೇಶ್ ನಿರಾಣಿ *ಹಾವೇರಿ-ಶಿವರಾಮ್ ಹೆಬ್ಬಾರ್ *ಮೈಸೂರು-ಸೋಮಶೇಖರ್ *ಚಿತ್ರದುರ್ಗ ಮತ್ತು ಗದಗ- ಬಿಸಿ ಪಾಟೀಲ್ *ದಾವಣಗೆರೆ- ಬೈರತಿ ಬಸವರಾಜ್ *ವಿಜಯನಗರ- ಶಶಿಕಲಾ ಜೊಲ್ಲೆ *ಬೆಂಗಳೂರು ಗ್ರಾಮಾಂತರ- ಡಾ.ಕೆ.ಸುಧಾಕರ್ *ಹಾಸನ, ಮಂಡ್ಯ- ಕೆ.ಗೋಪಾಲಯ್ಯ *ಶಿವಮೊಗ್ಗ-ನಾರಾಯಣ ಗೌಡ *ಚಿಕ್ಕಬಳ್ಳಾಪುರ- ಎಂಟಿಬಿ ನಾಗರಾಜ್ *ಕೊಡಗು-ಬಿ.ಸಿ.ನಾಗೇಶ್ *ಧಾರವಾಡ-ಹಾಲಪ್ಪ ಆಚಾರ್ *ರಾಯಚೂರು, ಬೀದರ್- ಶಂಕರ್ ಪಾಟೀಲ್ ಮುನೇನಕೊಪ್ಪ *ಕೋಲಾರ- ಮುನಿರತ್ನ *ವಿ.ಸುನೀಲ್ ಕುಮಾರ್ - ದಕ್ಷಿಣ ಕನ್ನಡ