ಹುಬ್ಬಳ್ಳಿ: ರಂಗಪಂಚಮಿಗೆ ಹೈ ಅಲರ್ಟ್ - ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ..!

ಹುಬ್ಬಳ್ಳಿ: ರಂಗಪಂಚಮಿಗೆ ಹೈ ಅಲರ್ಟ್ - ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ರಂಗಮಂಚಮಿ (ಬಣ್ಣದೋಕಳಿ) ಹಿನ್ನಲೆ ನಗರದಲ್ಲಿ‌‌ ಪೊಲೀಸರ ಕಟ್ಟೆಚ್ಚರ ವಹಿಸಿದ್ದಾರೆ. 

ಸೂಕ್ಷ್ಮ ಪ್ರದೇಶಗಳಲ್ಲಿ 250 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದು, ಕಾಮಣ್ಣನ‌ ಪ್ರತಿಷ್ಠಾಪನೆ ಮಾಡಿದ ವಿವಿಧ ಪ್ರದೇಶದಲ್ಲಿ 250 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 

ಯಾವದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಿದ್ದು,‌ ಕಳೆದ ಒಂದು ತಿಂಗಳಿಂದ ಮುಂಜಾಗ್ರತೆ ವಹಿಸಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲಿ ಸುಮಾರು 3000 ಕ್ಕೂ ಅಧಿಕ ಪೊಲೀಸರಿಂದ ಬಂದೋಬಸ್ತ್ ನಿಯೋಜನೆ ಮಾಡಿದ್ದು, ಹೋಳಿ ಹಿನ್ನಲೆ 15 KSRP, CISF ತುಕಡಿ‌ ಕೂಡಾ ನಿಯೋಜ‌ನೆ ಮಾಡಲಾಗಿದೆ.